ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಸ್ವಾಗತ

 

ನಿಗಮದ ಸ್ಥಾಪನೆ:

     ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ದಿನಾಂಕ:10/11/2017ರಂದು ಕಂಪನಿ ಕಾಯ್ದೆ 2013ರನ್ವಯ ನೋಂದಾಯಿಸಿ ಸ್ಥಾಪನೆ ಮಾಡಲಾಗಿದೆ.

ನಿಗಮದ ಧ್ಯೇಯೋದ್ದೇಶ:

     ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ:30/03/2002ರ ಆದೇಶದಲ್ಲಿನ ಪ್ರವರ್ಗ-1ರ 6(ಚಿ) ಯಿಂದ 6(ಚಿಞ)ವರೆಗಿನ (ಚಿ)ಬೆಸ್ತ, (b)ಅಂಬಿಗ/ಅಂಬಿ, (ಛಿ)ಬಾರ್ಕಿ/ಬಾರಿಕ, (ಜ)ಬೆಸ್ತರ್, (e)ಭೋಯಿ, (ಜಿ)ರಾಜಬೋಯಿ, (g)ಬುಂಡೆ-ಬೆಸ್ತರ್, (h)ದಾಲ್ಚಿ, (i)ದಾವತ್, (ರಿ)ಗಬಿಟ್, (ಞ)ಗಲಾಡಕೊಂಕಣಿ, (ಟ)ಗಂಗೆಮಕ್ಕಳು, (m)ಗಂಗಾಕುಲ, (ಟಿ)ಗಂಗಾಮತ, (o) ಗಂಗಾಮತಸ್ಥ, (ಠಿ)ಗಂಗಾಪುತ್ರ, (q)ಗೌರಿಮತ, (ಡಿ)ಬುಂಡೆ-ಬೆಸ್ತ/ಗುಂಡೆ ಬೆಸ್ತ, (s)ಹರಕಂತ್ರ, (ಣ)ಜಲಗಾರ, (u)ಕಬ್ಬೇರ/ಕಬ್ಬೇರ್, (v)ಕಬ್ಬಲಿಗ, (ತಿ)ಕಬ್ಬಿಲಿ, (x)ಕಹರ್, (ಥಿ)ಖಾರ್ವಿ/ಕೊಂಕಣಖಾರ್ವಿ, (z)ಕೋಳಿ, (ಚಿಚಿ)ಕೋಳಿಮಹದೇವ್, (ಚಿb)ಮಡ್ಡರ್, (ಚಿಛಿ)ಮೀನಗಾರ್, (ಚಿಜ)ಮೊಗವೀರ, (ಚಿe)ಮಗೇರ್, (ಚಿಜಿ)ಮುಕ್ಕವಾನ್, (ಚಿg)ಪರಿವಾರ, (ಚಿh)ಸಿವಿಯರ್, (ಚಿi)sಸುಣಗಾರ, (ಚಿರಿ)ತೊರೆಯ, (ಚಿಞ)ವಾಗಿ ಜಾತಿಗೆ ಸೇರಿದವರ ಆರ್ಥಿಕಾಭಿವೃದ್ಧಿಗಾಗಿ ಸಾಲ-ಸೌಲಭ್ಯ ಒದಗಿಸುವುದು ನಿಗಮದ ಉದ್ದೇಶವಾಗಿರುತ್ತದೆ.

 

ನಿಗಮದಿಂದ ಅನುಷ್ಠಾನಗೊಳಿಸಲಾಗುವ ಯೋಜನೆಗಳು

  1. ಸ್ವಯಂ ಉದ್ಯೋಗ ಸಾಲ ಯೋಜನೆ.
  2. ಅರಿವು ಶೈಕ್ಷಣಿಕ ಸಾಲ ಯೋಜನೆ.
  3. ಗಂಗಾಕಲ್ಯಾಣ ನೀರಾವರಿ ಯೋಜನೆ
  4. ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ (ಚೈತನ್ಯ ಸಬ್ಸಿಡಿ-ಕಂ-ಸಾಫ್ಟ್ ಲೋನ್)
  5. ಕಿರುಸಾಲ/ಸ್ವಸಹಾಯ ಗುಂಪುಗಳಿಗೆ ಸಾಲ ಮತ್ತು ಸಹಾಯ ಧನ ಯೋಜನೆ
  6. ಕೌಶಲ್ಯಾಭಿವೃದ್ಧಿ/ಉದ್ಯಮಶೀಲತಾ ತರಬೇತಿ.

 

ಇತ್ತೀಚಿನ ನವೀಕರಣ​ : 24-11-2020 03:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080